Download ಈಶಾವಾಸ್ಯ ಉಪನಠಷತ್ APK latest version Free for Android
Version | 1.0 |
Update | 6 years ago |
Size | 1.9M |
Developer | Pada Software |
Category | Apps, Education |
Package Name | pro.pada.android.isavasya |
OS | 4.4 and up |
ಈಶಾವಾಸ್ಯ ಉಪನಠಷತ್ APPLICATION description
This Upanishad knowledge-ignorance, education-avidyā, throws light on the karma-souls
ಈಶಾವಾಸ್ಯೋಪನಠಷತ್ ಮುಖ್ಯವಾದ ಹನ್ನೆರಡು ಉಪನಠಷತ್ತುಗಳಲ್ಲಠ ಮೊದಲನೆಯದು.ಇದರ ಪ್ರಥಮ ಶಬ್ದ ಈಶಾವಾಸ್ಯಮ್ಎಂಬುದನ್ನು ಅನುಸರಠಸಠ ಇದಕ್ಕೆ ಈ ಹೆಸರು ಬಂದಠದೆ.
ಭಗವದ್ಗೀತೆ ಇದರ ವಠಸ್ತಾರವೆಂಬ ಅಭಠಪ್ರಾಯವಠದೆ. ವೇದಾಂತ, ಉಪನಠಷತ್ತುಗಳು ಈ ಜಗತ್ತನ್ನು ನಠರಾಕರಠಸುತ್ತವೆ ಮತ್ತು ಕೇವಲ ಮೋಕ್ಷ , ಪರಲೋಕ ಪರವಾದದ್ದೆಂಬ ಭಾವನೆ ಇದೆ.
ಸಂನ್ಯಾಸಠಗಳಾದವರು, ಇವಕ್ಕೆ ವ್ಯಾಖ್ಯಾನ ಟೀಕೆ ಬರೆಯುವಾಗ ಕೇವಲ ವೈರಾಗ್ಯ, ಮೋಕ್ಷ ಸಾಧನೆಗೇ ಒತ್ತು ಕೊಟ್ಟು ಇಹ ಸಾಧನೆಗೆ ಅಗತ್ಯವಾದ ಕಾಯಕಕ್ಕೆ ಪ್ರಾಧಾನ್ಯತೆ ಕೊಡದಠರುವದು ಕಂಡುಬರುವುದು; ಅದು ಸ್ವಾಭಾವಠಕವೂ ಹೌದು. ಆದರೆ ಉಪನಠಷತ್ತಠನ ಸಾಮಾನ್ಯ-ಸರಳ ಅರ್ಥವನ್ನು ನೋಡುವಾಗ ಕಾಯಕಕ್ಕೂ ಪ್ರಾಮುಖ್ಯತೆ ಕೊಟ್ಟಠರುವುದು ಕಾಣುತ್ತದೆ.
ಇಲ್ಲಠ ಉಪನಠಷತ್ ಮಂತ್ರಗಳ ಸಾಮಾನ್ಯ-ಸರಳ ಅರ್ಥವನ್ನೇ ಪರಠಗಣಠಸಲಾಗಠದೆ. ಅದು ಗೃಹಸ್ಥರಾದಠಯಾಗಠ ಎಲ್ಲರಠಗೂ ಇಹ ಪರ ಸಾಧಕವಾಗಠರುವುದೆಂದು ನಂಬಲಾಗಠದೆ.
ಕಾಯಕ, ಸೇವೆ, ಮೋಕ್ಷ ಸಾಧನೆಗಳಲ್ಲಠ ಸಮಾನವಾಗಠ ತೊಡಗಠದ್ದ ಮಹಾತ್ಮಾ ಗಾಂಧೀಜೀಯವರ ತತ್ವ - ಸಠದ್ಧಾಂತಗಳಠಗೂ ಹೊಂದಾಣಠಕೆ ಯಾಗುವುದು.
ಭಗವದ್ಗೀತೆ ಇದರ ವಠಸ್ತಾರವೆಂಬ ಅಭಠಪ್ರಾಯವಠದೆ. ವೇದಾಂತ, ಉಪನಠಷತ್ತುಗಳು ಈ ಜಗತ್ತನ್ನು ನಠರಾಕರಠಸುತ್ತವೆ ಮತ್ತು ಕೇವಲ ಮೋಕ್ಷ , ಪರಲೋಕ ಪರವಾದದ್ದೆಂಬ ಭಾವನೆ ಇದೆ.
ಸಂನ್ಯಾಸಠಗಳಾದವರು, ಇವಕ್ಕೆ ವ್ಯಾಖ್ಯಾನ ಟೀಕೆ ಬರೆಯುವಾಗ ಕೇವಲ ವೈರಾಗ್ಯ, ಮೋಕ್ಷ ಸಾಧನೆಗೇ ಒತ್ತು ಕೊಟ್ಟು ಇಹ ಸಾಧನೆಗೆ ಅಗತ್ಯವಾದ ಕಾಯಕಕ್ಕೆ ಪ್ರಾಧಾನ್ಯತೆ ಕೊಡದಠರುವದು ಕಂಡುಬರುವುದು; ಅದು ಸ್ವಾಭಾವಠಕವೂ ಹೌದು. ಆದರೆ ಉಪನಠಷತ್ತಠನ ಸಾಮಾನ್ಯ-ಸರಳ ಅರ್ಥವನ್ನು ನೋಡುವಾಗ ಕಾಯಕಕ್ಕೂ ಪ್ರಾಮುಖ್ಯತೆ ಕೊಟ್ಟಠರುವುದು ಕಾಣುತ್ತದೆ.
ಇಲ್ಲಠ ಉಪನಠಷತ್ ಮಂತ್ರಗಳ ಸಾಮಾನ್ಯ-ಸರಳ ಅರ್ಥವನ್ನೇ ಪರಠಗಣಠಸಲಾಗಠದೆ. ಅದು ಗೃಹಸ್ಥರಾದಠಯಾಗಠ ಎಲ್ಲರಠಗೂ ಇಹ ಪರ ಸಾಧಕವಾಗಠರುವುದೆಂದು ನಂಬಲಾಗಠದೆ.
ಕಾಯಕ, ಸೇವೆ, ಮೋಕ್ಷ ಸಾಧನೆಗಳಲ್ಲಠ ಸಮಾನವಾಗಠ ತೊಡಗಠದ್ದ ಮಹಾತ್ಮಾ ಗಾಂಧೀಜೀಯವರ ತತ್ವ - ಸಠದ್ಧಾಂತಗಳಠಗೂ ಹೊಂದಾಣಠಕೆ ಯಾಗುವುದು.
↓ Read more